Richard k
ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕಥೆಯೇ 'ಕಂನಾಡಿಗಾ ನಾರಾಯಣ' ಅವರು ಬರೆದಿರುವ 'ಇಹದ ಪರಿಮಳ'. ಮನುಷ್ಯನೊಳಗಿನ ನೀಚತನ ಮತ್ತು ಒಳ್ಳೆಯತನದ ತಿಕ್ಕಾಟವೇ ಈ ಕೃತಿಯ ಕಥಾಹಂದರ. ಈ ಆಡಿಯೋಬುಕ್ ನಿಮಗಾಗಿ!
RonanVale
Creator